ಬಾಗಲಕೋಟೆ ಅಕ್ರಮ ಗಾಂಜಾ ಬೆಳೆ ಜಪ್ತಿ ಒರ್ವನ ಬಂಧನBy rsstimeslive@gmail.comSeptember 23, 20210 ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯ ತೇರದಾಳ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 13 ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ತೇರದಾಳ ಪೊಲೀಸರು ಜಮೀನಿನ ಸಾಗುವಆದಾರನೊಬ್ಬನನ್ನು ಬಂಧಿಸಿರುತ್ತಾರೆ. ಲೋಕೇಶ ಭ ಜಗಲಾಸರ್, ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಹಾಗೂ ಶ್ರೀ… Read More