ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ರೈತ ಈ ದೇಶದ ಬೆನ್ನೆಲುಬು ರೈತನ ತನ್ನ ದನಗಳಿಗೆ ಪ್ರೀತಿಯಿಂದ ಸಾಕುತ್ತಾನೆ ಹಸು-ಕರು ಕೊಟ್ಟಾಗ ಕರು ಅನಾರೋಗ್ಯದಿಂದ ತೀರಿಕೊಂಡು ಹೋದಾಗ ಹಸು ಹಾಲನ್ನು ಕೊಡುವುದು ಬಂದು ಮಾಡುತ್ತದೆ ಆಗ ಡಾಕ್ಟರನ್ನು ವಿಚಾರಿಸಿದಾಗ ಹಿಪ್ಪರಗಿ ಗ್ರಾಮದಲ್ಲಿ ಇರುವಂತಹ ಸಂಗಮೇಶ್ ಮೆಡಿಕಲ್ ಅಂಡ್ ಜನರಲ್ ಸ್ಟೋರ್ ಗೆ ಹೋಗಿ ಈ ಮೆಡಿಸನ್(….) ತೆಗೆದುಕೊಂಡು ಬಾ ಅಂತ ಹೇಳುತ್ತಾರೆ ಇಂಜೆಕ್ಷನ್ ತುಂಬಾ ಅಪಾಯಕಾರಿ ಇರುವುದರಿಂದ ದನಗಳಿಗೆ ತುಂಬಾ ತೊಂದರೆಯಾಗುತ್ತದೆ ಹಸು ಕೆಲವು ದಿವಸಗಳ ಕಾಲ ಹಾಲು ಕೊಡುತ್ತದೆ ತದನಂತರ ತನ್ನ ಮೈಯಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತಾ ಸಾವಿನ ದವಡೆ ಸಿರುತ್ತದೆ.
ಅದರಿಂದ ತುಂಬಾ ರೈತನಿಗೆ ಹಾನಿ ಉಂಟಾಗುತ್ತದೆ ಆದಕಾರಣ ಸರ್ಕಾರ ಇಂಜೆಕ್ಷನ್ನು ಬ್ಯಾನ್ ಮಾಡಿರುತ್ತದೆ. ಆದರೆ ಮೆಡಿಕಲ್ ಸ್ಟೋರ್ ನವರು ಕಳ್ಳ ಮಾರ್ಗದಿಂದ ಇಂಜೆಕ್ಷನ್ ತಂದು ಮೆಡಿಕಲ್ ಶಾಪ್ ನಲ್ಲಿ ಮಾರಾಟ ಮಾಡುತ್ತಾರೆ. ರೈತರ ಕಷ್ಟ ಆಲಿಸಿ ಪತ್ರಕರ್ತರು ಮೆಡಿಕಲ್ ಗೆ ಹೋಗಿ ವಿಚಾರಣೆ ಮಾಡಿದಾಗ ಮೆಡಿಕಲ್ ಮಾಲಿಕ ನಾನು ಔಷಧಿಯನ್ನು ಮಾರಿಲ್ಲ ಎಂದು ಅವಾಜ್ ಹಾಕ್ತಾರೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ.
ನಮ್ಮ ಹತ್ತಿರ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ಹೇಳಿ ಅವರಿಗೆ ತೋರಿಸಿದಾಗ ಆಗ ಅವರು ಮಾಡಿದ ತಪ್ಪನ್ನು ಒಪ್ಪಿಕೊಂಡ ಖತರ್ನಾಕ ಆಸ್ವಾಮಿ. ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ರಾಜಕೀಯ ಕೈವಾಡವಿದೆ ಎಂಬುದು ಜನರ ಆಕ್ರೋಶ ಆದಷ್ಟು ಬೇಗ ಇಂಥ ವಂಚಕರಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯವರು ಎಚೆತ್ತುಕೊಂಡು ತಕ್ಕ ಪಾಠ ಕಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.ತೆಗೆದುಕೊಳ್ಳಬೇಕು.